Slide
Slide
Slide
previous arrow
next arrow

ಹೃದಯಾಘಾತ: ಬಸ್ ನಿಲ್ದಾಣದಲ್ಲೇ ಮೃತಪಟ್ಟ ಬಸ್ ಚಾಲಕ

300x250 AD

ಶಿರಸಿ: ಕೆಎಸ್‌ಆರ್‌ಟಿಸಿ ಬಸ್ ಚಾಲಕನೋರ್ವ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ನಗರದ ಹಳೆ ಬಸ್ ನಿಲ್ದಾಣದಲ್ಲಿ ನಡೆದಿದೆ.

ಕಸ್ತೂರಬಾ ನಗರದ ನಿವಾಸಿಯಾಗಿದ್ದ ಡಿ.ಜಿ.ಕಾಟೆಣ್ಣನವರ್ ಎಂಬಾತನೇ ಮೃತಪಟ್ಟ ಬಸ್ ಚಾಲಕನಾಗಿದ್ದು, ರಾತ್ರಿ ಎಂಟು ಗಂಟೆ ಸುಮಾರಿಗೆ ಮತ್ತಿಘಟ್ಟಾದಿಂದ ಬಸ್ ಚಲಾಯಿಸಿಕೊಂಡು ಬಂದ ಚಾಲಕ ಬಸ್ ನಿಲ್ದಾಣಕ್ಕೆ ತಲುಪಿದ ಸಂದರ್ಭದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

300x250 AD

ಇವರು ಸೇವೆಯಿಂದ ನಿವೃತ್ತಿ ಹೊಂದಿದ್ದು, ಮತ್ತೆ ವಾಪಸ್ ಗುತ್ತಿಗೆ ಆಧಾರದ ಮೇಲೆ ಸೇವೆಗೆ ಹಾಜರಾಗಿದ್ದರೆಂದು ತಿಳಿದುಬಂದಿದೆ.

Share This
300x250 AD
300x250 AD
300x250 AD
Back to top